ನೂಜಾಡಿ ಪ್ರಶಸ್ತಿ ಪ್ರದಾನ, ಪೌರ ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 17 , 2014
|
ನವ೦ಬರ್ 17, 2014
|
ನೂಜಾಡಿ ಪ್ರಶಸ್ತಿ ಪ್ರದಾನ, ಪೌರ ಸನ್ಮಾನ
ವಂಡ್ಸೆ :
ಕಂದಾವರ ರಘುರಾಮ ಶೆಟ್ಟಿ ಪ್ರತಿಷ್ಠಾನ ನೂಜಾಡಿ ಕೊಡ ಮಾಡುವ ಪ್ರಶಸ್ತಿ ಪ್ರದಾನ ಮತ್ತು ಪೌರ ಸನ್ಮಾನ ಕಾರ್ಯ ಕ್ರಮ ನೂಜಾಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ನೂಜಾಡಿ ಶ್ರೀ ದುಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಕಷ್ಣ ಭಟ್ ಉದ್ಘಾಟಿಸಿದರು, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು. ಹಿರಿಯ ಪ್ರಸಂಗ ಕರ್ತ, ಅರ್ಥದಾರಿ ಕಂದಾವರ ರಘುರಾಮ ಶೆಟ್ಟಿ ಅವರು ಪ್ರಸಿದ್ಧ ಪ್ರಸಂಗಕರ್ತ, ವೇಷದಾರಿ ತಾರಾನಾಥ ವರ್ಕಾಡಿ ಮತ್ತು ಅವರ ಪತ್ನಿ ಡಾ.ಪ್ರೇಮಲತಾ ಅವರನ್ನು ಸನ್ಮಾನಿಸಿದರು.
ಎಂಐಟಿ ಮಣಿಪಾಲ ಉಪನ್ಯಾಸಕ ಎಸ್.ವಿ. ಉದಯ ಕುಮಾರ್ ಶೆಟ್ಟಿ ಶುಭಾಶಂಸನೆಗೈದರು. ಮುಖ್ಯ ಅತಿಥಿಗಳಾಗಿ ನಿವತ್ತ ಪಶುವೈದ್ಯಾಧಿಕಾರಿ ಡಾ.ಚಂದ್ರಶೇಖರ ಶೆಟ್ಟಿ ನೈಲಾಡಿ, ನಿವತ್ತ ಮುಖ್ಯೋ ಪಾಧ್ಯಾಯ ಬಿ. ರಾಜೀವ ಶೆಟ್ಟಿ ಬಗ್ವಾಡಿ ಉಪಸ್ಥಿತರಿದ್ಧರು. ಕಂದಾವರ ರಘುರಾಮ ಶೆಟಿ, ್ಟಪತ್ನಿ ದೇವಕಿ ಶೆಡ್ತಿ ಅವರನ್ನು ಸನ್ಮಾನಿಸಲಾಯಿತು.
ಕೃಪೆ :
http://www.vijaykarnataka.com
|
|
|